ವೇಮೂರಿ-ವೆಂಕಟ-ಕಾಮೇಶ್ವರ-ಶ್ರೀಕೃಷ್ಣ-ತೇಜ-ಶರ್ಮಾ

ವೇದ - ಅಥರ್ವವೇದ

ಶಾಖಾ - ಶೌನಕ ಶಾಖಾ

  • ತಾಯಿ - ಶ್ರೀಮತಿ ವಿ. ವರಲಕ್ಷ್ಮೀ

  • ತಂದೆ - ಶ್ರೀ ವಿ. ಶ್ರೀರಾಮ ಚಂದ್ರಮೂರ್ತಿ

  • ಜನ್ಮಸ್ಥಳ - ಜಂಗಾರೆಡ್ಡಗೂಡೆಂ, ಆಂಧ್ರಪ್ರದೇಶ

ವಿದ್ಯಾರ್ಜನೆ

  • ಅಥರ್ವವೇದ - ಸಂಹಿತ - ಶ್ರೀ ವೇಂಕಟೇಶ್ವರ ವೇದ ವಿಜ್ಞಾನ ಪೀಠಂ. (2004 –** 2009**).

  • ಅಥರ್ವವೇದ – ಗೋಪಥ ಬ್ರಾಹ್ಮಣ, ಉಪನಿಷದಃ - ಶ್ರೀ ವೇಂಕಟೇಶ್ವರ ವೇದ ವಿಜ್ಞಾನ ಪೀಠಂ. (2009 – 2010).

  • ಬಿ. ಎ. ಶಾಸ್ತ್ರಿ {ಅಥರ್ವವೇದ ಭಾಷ್ಯ} - ಶ್ರೀ ವೇಂಕಟೇಶ್ವರ ವೈದಿಕ ವಿಶ್ವವಿದ್ಯಾಲಯ, ತಿರುಪತಿ. 1st Grade (2011 – 2013)

  • ಎಂ. ಎ. (ಆಚಾರ್ಯ) {ಅಥರ್ವವೇದ ಭಾಷ್ಯ} - ಶ್ರೀ ವೇಂಕಟೇಶ್ವರ ವೈದಿಕ ವಿಶ್ವವಿದ್ಯಾಲಯ, ತಿರುಪತಿ. 1st Grade (2014 - 2015).

  • ಎಂಫಿಲ್. ವಿಶಿಷ್ಟಾಚಾರ್ಯ - ಶ್ರೀ ವೇಂಕಟೇಶ್ವರ ವೈದಿಕ ವಿಶ್ವವಿದ್ಯಾಲಯ, ತಿರುಪತಿ. (2020 – 2021).

  • Pursuing PhD in ಅಥರ್ವ ವೇದ ಭಾಷ್ಯ - ಶ್ರೀ ವೇಂಕಟೇಶ್ವರ ವೈದಿಕ ವಿಶ್ವವಿದ್ಯಾಲಯ, ತಿರುಪತಿ. (2022 - Present)

ವಿಶಿಷ್ಟ ಗುರುಗಳ ಮಾರ್ಗದರ್ಶನದಲ್ಲಿ ಅಧ್ಯಯನ ಮಾಡಿದ್ದಾರೆ

  1. ಅಥರ್ವ ವೇದ ಮೂಲಾಂತ ~ ”ಸ್ವಾಧ್ಯಾಯ ಪ್ರವಚನ ತಪಸ್ವೀ” ಬ್ರ. ಶ್ರೀ. ಉತ್ಪಲ ಸತ್ಯನಾರಾಯಣಾಚಾರ್ಯರು, ತಿರುಮಲ.
  2. ವ್ಯಾಕರಣ ~ ಬ್ರ. ಶ್ರೀ. ಡಾ. ಕೆ. ವಿ. ಹನುಮತ್ ಶರ್ಮರು, ತಿರುಪತಿ.
  3. ಸಾಹಿತ್ಯ ~ ಬ್ರ. ಶ್ರೀ. ಡಾ. ಸನ್ನಿಧಾನಂ ಸುದರ್ಶನ ಶರ್ಮರು, ತಿರುಪತಿ.
  4. ಮೀಮಾಂಸಾ ~ ಬ್ರ. ಶ್ರೀ. ಡಾ. ಕೆ. ವಿ. ಹನುಮತ್ ಶರ್ಮರು, ತಿರುಪತಿ.
  5. ಶ್ರೌತ ~ ಬ್ರ. ಶ್ರೀ. ಡಾ. ದೆಂದುಕೂರಿ ನಾರಾಯಣ ಶರ್ಮರು, ತಿರುಪತಿ.
  6. ನಿರುಕ್ತ ~ ಬ್ರ. ಶ್ರೀ. ಡಾ. ಕೆ. ವಿ. ಹನುಮತ್ ಶರ್ಮರು, ತಿರುಪತಿ.
  7. ಪ್ರಾಥಮಿಕ ಸಂಸ್ಕೃತ ~ ಬ್ರ. ಶ್ರೀ.** ಡಾ. ವಿನಾಯಕ ಭಟ್ **ಅವರು, ತಿರುಪತಿ.
  8. ಅಥರ್ವ ವೇದ ಭಾಷ್ಯ ~ (ಪ್ರಾತಸ್ಮರಣೀಯರು) ಬ್ರ. ಶ್ರೀ. **ಶ್ರೀಧರ ಅಡಿ **ಅವರು, ಗೋಕರ್ಣ.

ಬ್ರ. ಶ್ರೀ. ಡಾ. ಕೆ. ವಿ. ಹನುಮತ್ ಶರ್ಮರು, ತಿರುಪತಿ.

ಪ್ರಮಾಣಪತ್ರ - ಬಿರುದುಗಳು

  • ಅಥರ್ವ ವೇದ - ಮೂಲಾಂತ - ಅವಧೂತ ದತ್ತಪೀಠಂ, ಮೈಸೂರು.

  • ಅಥರ್ವ ವೇದ - ಮೂಲಾಂತ - ಶ್ರೀ ಜೀಯರ್ ವಿದ್ಯಾಸಂಸ್ಥೆ, ಶಂಶಾಬಾದ್.

  • ಅಥರ್ವ ವೇದ – ಮೂಲಾಂತ - ಶ್ರೀ ವೇದ ಶಾಸ್ತ್ರ ಪರಿಷತ್, ರಾಜಮಂಡ್ರಿ.

  • ಅಥರ್ವ ವೇದ – ಮೂಲಾಂತ - ಶ್ರೀ ವೇಂಕಟೇಶ್ವರ ವೇದ ವಿಜ್ಞಾನ ಪೀಠಂ, ತಿರುಪತಿ.

  • ಶ್ರೀ ನರಹರಿ ವೈದಿಕ ಪುರಸ್ಕಾರ - ಶ್ರೀ ನರಹರಿ ಗುರು ವೈದಿಕಾಶ್ರಮ, ಇಂಡೋರ್.

ವೈದಿಕ ಸೇವಾ ಅನುಭವ

  1. ಅಥರ್ವ ವೇದ ಪಾರಾಯಣದಾರ್ - ತಿರುಮಲ ತಿರುಪತಿ ವೇದ ಪಾರಾಯಣ ಸ್ಕೀಮ್, ತಿರುಪತಿ. (Sep’2019 - Present)

  2. ಅಥರ್ವ ವೇದ ಅಧ್ಯಾಪಕರು - ಶ್ರೀ ಗಣಪತಿ ಸಚ್ಚಿದಾನಂದ ವೇದ ಪಾಠಶಾಲಾ, ಮೈಸೂರು. (2020 - Present)

  3. ಸಂಶೋಧನಾ ಸ್ವಯಂ ಸೇವಕ - “ವೇದಿಕ ವೈಜ್ಞಾನಿಕ ಪರಿಶೋಧನ ಮತ್ತು ಸಾಂಕೇತಿಕ ಅಭಿವೃದ್ಧಿ ಯೋಜನೆ”. (2015 - Present)

ಆಯೋಜಕರು -

  1. ಶ್ರೀ ವೇಂಕಟೇಶ್ವರ ವೇದ ವಿಶ್ವವಿದ್ಯಾಲಯ, ತಿರುಪತಿ.

  2. ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿಯ ಸಂಸ್ಥೆ (DRDO)

  3. ಶ್ರೀ ವೇಂಕಟೇಶ್ವರ ವೈದ್ಯ ವಿಶ್ವವಿದ್ಯಾಲಯ, ತಿರುಪತಿ.

  • ಅಥರ್ವ ವೇದ- ಪರೀಕ್ಷಾಧಿಕಾರೀ - ಶ್ರೀ ವೇಂಕಟೇಶ್ವರ ವೈದಿಕ ವಿಶ್ವವಿದ್ಯಾಲಯ, ತಿರುಪತಿ. (2020 - Present)

  • ಅಥರ್ವ ವೇದ- ಪರೀಕ್ಷಾಧಿಕಾರೀ - Art of Living, ಬೆಂಗಳೂರು. (2023 - Present)

  • ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲಯದ ವಿವಿಧ ಉಪನ್ಯಾಸ ಯೋಜನೆ ಗಳಲ್ಲಿ ಪ್ರಮುಖ ಸಂಶೋಧನಾ ಆಯೋಜಕರಾಗಿ ಸೇವೇ ನಿಡಿದ್ದಾರೆ.

ಉಪನ್ಯಾಸಗಳು ಮತ್ತು ವ್ಯಾಸಗಳು

  1. **ಅಥರ್ವವೇದ, ಭಾಷ್ಯ, ನಿರುಕ್ತ ಮೊದಲಾದ ವಿವಿಧ ಅಂಶಗಳಲ್ಲಿ 12 ಮೇಲೇ ವ್ಯಾಸಗಳು ಬರಿದಿದ್ದಾರೇ. **

  2. ಪ್ರಸಿದ್ಧ ವಿಶ್ವವಿದ್ಯಾಲಯಗಳಲ್ಲಿ ಕಳಾಶಾಲೆ ಗಳಲ್ಲಿ 28 ಮೇಲೇ ವಿವಿಧ ಉಪನ್ಯಾಸಗಳನ್ನು ನಿಡಿದ್ದಾರೆ.

  3. **ಕಾಶ್ಮೀರ ದಿಂದ ಕನ್ಯಾಕುಮಾರಿಯ ವರಗೇ ಭಾರತದ ಅನೇಕ ಕೋಣಗಳಲ್ಲಿ ನಡೆದ ಅಸಂಖ್ಯಾಕ ವೇದ ಹವನ ಮತ್ತು ವೇದ ಪಾರಾಯಣ ಯಜ್ಞ ಗಳಲ್ಲಿ ಭಾಗಿಯಾಗಿದ್ದಾರೆ. **

ಇತರ ಮಾಹಿತಿ

  • Email : krishnatejavvks.svvu@gmail.com

  • Contact No. : +91 9959467026,

  • DOB : 21-02-1996

  • ಸಂಸ್ಕೃತ - ತೆಲುಗು : ಚೆನ್ನಾಗಿ ಬರುತ್ತವೆ.

  • ಹಿಂದಿ : ವ್ಯವಹಾರಿಕಭಾಷೆ ಆಗಿದೆ.

  • ಆಂಗ್ಲ : ಪ್ರಾಥಮಿಕ ನೈಪುಣ್ಯತೆ.