सन्तोष-कुमारः

ಶ್ರೀ ಸಂತೋಷ ಕುಮಾರ ಶರ್ಮ ಸಲಕ್ಷಣ ಘನಪಾಠೀ

ವೇದ – ಋಗ್ವೇದ

ಶಾಖಾ - ಶಾಕಲ ಶಾಖಾ

ತಾಯಿ - ಶ್ರೀಮತಿ ಕರ್ರಿ ಸುಬ್ಬಲಕ್ಷ್ಮಿ

ತಂದೆ - ಶ್ರೀ ಕರ್ರಿ ಸತ್ಯನಾರಾಯಣ

ಜನ್ಮಸ್ಥಳ - ವಿಶಾಖಪಟ್ಟಣ, ಆಂಧ್ರಪ್ರದೇಶ

ವಿದ್ಯಾರ್ಜನೆ

ಋಗ್ವೇದ ಸಂಹಿತಾ - ಬ್ರ. ಶ್ರೀ ವಿನೋದ್ ಜಗನ್ನಾಥ ಶರ್ಮ, ಪುಟ್ಟಪರ್ತಿ.

**ಋಗ್ವೇದ ಸಂಹಿತಾ **- **ಬ್ರ. ಶ್ರೀ. **ಮಲ್ಯಾಲ ಪಾಂಡುರಂಗಾರಾವು, ಕಾಕಿನಾಡ.

ಋಗ್ವೇದ ಕ್ರಮಾಂತ - ಬ್ರ. ಶ್ರೀ. ಗುರುಪ್ರಸಾದ ಶರ್ಮಾ, ಗುರುಗೃಹ - ಕುಂಭಕೋಣಂ.

ಜಟ, ಘನ, ಲಕ್ಷಣ, ಷಡಂಗ - ಬ್ರ. ಶ್ರೀ ವಿರೂಪಾಕ್ಷಂ ಕೌಂಡಿನ್ಯ ಸಲಕ್ಷಣ ಘನಪಾಠೀ (ದಶಗ್ರಂಥೀ). ತಿರುಪತಿ

ಬ್ರಾಹ್ಮಣ - ಆರಣ್ಯಕ - ಬ್ರ. ಶ್ರೀ ದತ್ತಾತ್ರೇಯ ಪಾಂಡುರಂಗ ನವಾಥೇ,** ಮೈಸೂರು**

ಪ್ರಮಾಣಪತ್ರ - ಬಿರುದುಗಳು

ಋಗ್ವೇದ ಸಂಹಿತ - ಶ್ರೀ ವೇದರಕ್ಷಣ ನಿಧಿ ಟ್ರಸ್ಟ್ – ಕಾಂಚೀಪುರಂ, ಅವಧೂತ ದತ್ತಪೀಠ, ಮೈಸೂರು

ಋಗ್ವೇದ ಕ್ರಮಾಂತ - ಶ್ರೀ ವೇದರಕ್ಷಣ ನಿಧಿ ಟ್ರಸ್ಟ್ – ಕಾಂಚೀಪುರಂ, ಅವಧೂತ ದತ್ತಪೀಠ, ಮೈಸೂರು

ಋಗ್ವೇದ ಘನಾಂತ - ಶ್ರೀ ವೇದರಕ್ಷಣ ನಿಧಿ ಟ್ರಸ್ಟ್ – ಕಾಂಚೀಪುರಂ, ಅವಧೂತ ದತ್ತಪೀಠ, ಮೈಸೂರು

ಎಂ.ಎ (ಆಚಾರ್ಯ) (ಋಗ್ವೇದ ಸಲಕ್ಷಣ ಘನಾಂತ) - ಶ್ರೀ ವೇಂಕಟೇಶ್ವರ ವೈದಿಕ ವಿಶ್ವವಿದ್ಯಾಲಯ, ತಿರುಪತಿ. + ಪರಮಪೂಜ್ಯ ಶ್ರೀಶ್ರೀಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ಕರಕಮಲಗಳಿಂದ** ಅವಧೂತ ದತ್ತಪೀಠ ಆಸ್ಥಾನ ವಿದ್ವಾನ್ **ಪದವಿಯನ್ನು ಹೊಂದಿದ್ದಾರೆ.

ಕಾಂಚೀಕಾಮಕೋಟಿ ಪೀಠದ ವೇದರಕ್ಷಣ ನಿಧಿ ಟ್ರಸ್ಟ್ ನಿಂದ ಎರಡು ಸಲ ಉತ್ತಮ ವಿದ್ಯಾರ್ಥಿ ಅವಾರ್ಡು, 2 ಬಾರಿ ಉತ್ತಮ ಅಧ್ಯಾಪಕ ಅವಾರ್ಡ ನ್ನೂ ಹೊಂದಿದ್ದಾರೆ.

ಇಂಡೋರ್ ನ ಶ್ರೀ ನರಹರಿ ವೈದಿಕಾಶ್ರಮದಿಂದ **ವಿದ್ವಜ್ಜನ ಸತ್ಕಾರ **ಹೊಂದಿದ್ದಾರೆ.

ಪರಮಪೂಜ್ಯ ಶ್ರೀಶ್ರೀಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ಕರಕಮಲಗಳಿಂದ** ಭಾಗವತಾರ್ **ಎನ್ನುವ ಬಿರುದನ್ನು ಪಡೆದು ಅವಧೂತ ದತ್ತಪೀಠದಲ್ಲಿ ವೈದಿಕ ಕಾರ್ಯಕ್ರಮಗಳ ಜವಾಬ್ದಾರಿಯನ್ನು ಹೊಂದಿದ್ದಾರೆ.

ವೈದಿಕ ಸೇವಾ ಅನುಭವ

  1. ಋಗ್ವೇದ ಪಾರಾಯಣದಾರ್ - ತಿರುಮಲ ತಿರುಪತಿ ವೇದ ಪಾರಾಯಣ ಸ್ಕೀಮ್, ತಿರುಪತಿ. (2011 - Present)

  2. ಋಗ್ವೇದ ಅಧ್ಯಾಪಕರು - ಶ್ರೀ ಗಣಪತಿ ಸಚ್ಚಿದಾನಂದ ವೇದ ಪಾಠಶಾಲಾ, ಮೈಸೂರು. (2013 - Present)

  3. ಋಗ್ವೇದ** ಪರೀಕ್ಷಾಧಿಕಾರೀ - **ಅವಧೂತ ದತ್ತಪೀಠ, ಮೈಸೂರು.

  4. ಋಗ್ವೇದ** ಪರೀಕ್ಷಾಧಿಕಾರೀ - **ಸೋದೆ ವಾದಿರಾಜ ಮಠ, ಸೋಂದ.

  5. ಋಗ್ವೇದ** ಪರೀಕ್ಷಾಧಿಕಾರೀ - **ರಾಯಲಸೀಮ ಪರೀಕ್ಷಾಕೇಂದ್ರ, ರಾಯಲಸೀಮ.

  6. ಋಗ್ವೇದ** ಪರೀಕ್ಷಾಧಿಕಾರೀ - **ಶ್ರೀ ವೇಂಕಟೇಶ್ವರ ವೈದಿಕ ವಿಶ್ವವಿದ್ಯಾಲಯ, ತಿರುಪತಿ.

  7. **ಒಂಭತ್ತು ಘನಾಂತ ವಿದ್ಯಾರ್ಥಿಗಳನ್ನು, 5 ಕ್ರಮ ವಿದ್ಯಾರ್ಥಿ ಗಳನ್ನು, ಇಬ್ಬರು ಆಶ್ವಲಾಯನ ಪ್ರಯೋಗ ಭಾಗ ವಿದ್ಯಾರ್ಥಿಗಳನ್ನು ತಯಾರು ಮಾಡಿದ್ದಾರೆ. ಆ ವಿದ್ಯಾರ್ಥಿಗಳು ಅನೇಕ ಪ್ರಸಿದ್ಧ ಪರೀಕ್ಷಾಕೇಂದ್ರಗಳಲ್ಲಿ ಪರೀಕ್ಷೆ ಕೊಟ್ಟು ಅತ್ಯುತ್ತಮ ಶ್ರೇಣಿಯನ್ನು ಪಡೆದಿದ್ದಾರೆ. ಇನ್ನೂ ಕೂಡಾ 20 ವಿದ್ಯಾರ್ಥಿಗಳು ಇವರ ದಿಶಾನಿರ್ದೇಶನದಲ್ಲಿ ಅಧ್ಯಯನ ಮಾಡುತಿದ್ದಾರೆ. **

  8. ದೀರ್ಘವಾದ - ಜಟಾ, ಘನ, ಮಾಲಾ ಮೊದಲಾದ ಅಷ್ಟ ವಿಕೃತಿ ಪಾರಾಯಣಗಳನ್ನೂ ನಿರ್ವಹಿಸಿದ್ದಾರೆ.

  9. ಇಂಡೋರ್ ನ ಅಖಿಲಭಾರತ ವೇದ ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ.

ಉಪನ್ಯಾಸಗಳು ಮತ್ತು ವ್ಯಾಸಗಳು

  1. ಅನೇಕಸಂಖ್ಯಯಲ್ಲಿ ಋಗ್ವೇದ ಮತ್ತು ಧಾರ್ಮಿಕ ಪುಸ್ತಕ ಗಳನ್ನೂ ಬಿಡುಗಡೆ ಮಾಡಿದ್ದಾರೆ.

  2. ಪ್ರಸಿದ್ಧ ಭಕ್ತಿ ಟೀವೀ ಛಾನಲ್ ನಲ್ಲಿ ಸಂಪೂರ್ಣ ಸುಂದರಕಾಂಡ ಪಾರಾಯಣಗಳನ್ನೂ ಮಾಡಿದ್ದಾರೆ.

  3. ಅನೇಕ ಯಜ್ಞಗಳಲ್ಲಿ ಭಾಗವಹಿಸಿ ಇವರ ಶಿಷ್ಯರು ಕೆಲವರು ಅಧ್ಯಾಪಕರಾಗಿದ್ದಾರೆ.

  4. ಹಿಂದೂ ಧರ್ಮಕ್ಷೇತ್ರಂ ಎನ್ನುವ ಹೆಸರಿನ ಯೂಟ್ಯೂಬ್ ಛಾನಲ್ ಮೂಲಕ ತೆಲುಗು ಭಾಷೆಯಲ್ಲಿ ಸನಾತನ ಧರ್ಮದ ಪ್ರಚಾರವನ್ನು ನಿರಂತರ ಮಾಡುತ್ತಿದ್ದಾರೆ. ಈಗ ಈ ಛಾನಲ್ ಗೆ 80,000 ವೀಕ್ಷಕರು ಇದ್ದಾರೆ. ಅದರಮೂಲಕ ದಿನ ನಿತ್ಯವೂ ನೂರಾರು ಪ್ರವಚನದ ವೀಡಿಯೋಗಳನ್ನು ಲಕ್ಷಾಂತರ ಜನ ನೋಡುತ್ತಿದ್ದಾರೆ.

ಇತರ ಮಾಹಿತಿ

Email : kskghanapathi ATT gmail.com

Contact No. : +91 9900082066

DOB : 14-01-1990

ಕನ್ನಡ - ತಮಿಳ : ಚೆನ್ನಾಗಿ ಬರುತ್ತದೇ.

ತೆಲುಗು : ವ್ಯವಹಾರಿಕಭಾಷೆ ಆಗಿದೇ.

ಆಂಗ್ಲ - ಹಿಂದೀ : ಪ್ರಾಥಮಿಕ ನೈಪುಣ್ಯತೆ. + ಕಂಪ್ಯೂಟರ್ ನೈಪುಣ್ಯತೆ : ಚೆನ್ನಾಗಿದೆ