ಹರಿ ಫಣಿರಾಜ ದತ್ತ ಘನಪಾಠೀ

ಹರಿ ಫಣಿರಾಜ ದತ್ತ ಘನಪಾಠೀ

**ವೇದ **- ಕೃಷ್ಣ ಯಜುರ್ವೇದ

ಶಾಖಾ - ತೈತ್ತಿರೀಯ** **ಶಾಖಾ

ವಿದ್ಯಾರ್ಜನೆ

  • ಕೃಷ್ಣಯಜುರ್ವೇದ ಕ್ರಮಾಂತ - ಶ್ರೀ ಗಣಪತಿ ಸಚ್ಚಿದಾನಂದ ವೇದ ಪಾಠಶಾಲಾ, ಮೈಸೂರು. (2001 – 2012).

  • **ಕೃಷ್ಣಯಜುರ್ವೇದ ಘನಾಂತ ** - ಶ್ರೀ ಗಣಪತಿ ಸಚ್ಚಿದಾನಂದ ವೇದ ಪಾಠಶಾಲಾ, ಮೈಸೂರು. (2012 - 2014)

  • ಎಂ. ಎ. (ಆಚಾರ್ಯ) {ಕೃಷ್ಣಯಜುರ್ವೇದ} - ಶ್ರೀ ವೇಂಕಟೇಶ್ವರ ವೈದಿಕ ವಿಶ್ವವಿದ್ಯಾಲಯ, ತಿರುಪತಿ. (1st Grade – 2016)

  • ಎಂ. ಎ. (ಆಚಾರ್ಯ) { ಶ್ರೌತ ಪ್ರಯೋಗ} - ಕರ್ಣಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಬೆಂಗಳೂರು. Distinction – 2018

  • Pursuing Ph.D. in ಕೃಷ್ಣಯಜುರ್ವೇದ - ಕರ್ಣಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಬೆಂಗಳೂರು. (2021 - Present)

ವಿಶಿಷ್ಟ ಗುರುಗಳ ಮಾರ್ಗದರ್ಶನದಲ್ಲಿ ಅಧ್ಯಯನ ಮಾಡಿದ್ದಾರೆ

  • ಕೃಷ್ಣಯಜುರ್ವೇದ ಘನಾಂತ ~ ***ವೇದನೀಧಿ ***ಬ್ರ.ಶ್ರೀ ಹರಿ ವೀರಭದ್ರ ಘನಪಾಠಿ ಗಳು, ಮೈಸೂರು.

  • ಸ್ಮಾರ್ತ ಪ್ರಯೋಗ ~ ***ವೇದನೀಧಿ ***ಬ್ರ.ಶ್ರೀ ಹರಿ ವೀರಭದ್ರ ಘನಪಾಠಿ ಗಳು, ಮೈಸೂರು.

  • ಆಪಸ್ತಂಬಶ್ರೌತಪ್ರಯೋಗ ~ ಬ್ರ.ಶ್ರೀ ಚೆನ್ನಕೇಶವ ದೀಕ್ಷಿತರು, ವೇ.ಬ್ರ. ಶ್ರೀ ರಾಘವೇಂದ್ರ ಭಟ್ ಅವರು.

  • ಪಾಣಿನಿ ವ್ಯಾಕರಣ ~ (ಪ್ರಾತಸ್ಮರಣೀಯರು) ಬ್ರ. ಶ್ರೀ ರಾಣೀ ವೆಂಕಟ ಕೃಷ್ಣಮೂರ್ತಿ ಅವರು

  • **ತೆಲುಗು ಸಾಹಿತ್ಯ **~ (ಪ್ರಾತಸ್ಮರಣೀಯರು) ಬ್ರ. ಶ್ರೀ. ಡಾ. ರಾಣೀ ಸುಬ್ಬಯ್ಯ ದೀಕ್ಷಿತರು.

  • ಸಂಸ್ಕೃತ ಸಾಹಿತ್ಯ ~ ಬ್ರ. ಶ್ರೀ. ಹೆಚ್. ವಿ. ನಾಗರಾಜ ರಾವು ಅವರು.

  • ಪ್ರಾಥಮಿಕ ಸಂಸ್ಕೃತ ~ (ಪ್ರಾತಸ್ಮರಣೀಯರು) ಅಲಂಕಾರ ಶಾಸ್ತ್ರವಿದ್ವಾನ್ ಬ್ರ. ಶ್ರೀ. ಮಹಾಬಲಯ್ಯ ಅವರು.

ಪ್ರಮಾಣಪತ್ರ - ಬಿರುದುಗಳು

  • ಕೃಷ್ಣಯಜುರ್ವೇದ ಕ್ರಮಾಂತ - ಅವಧೂತ ದತ್ತಪೀಠಂ, ಮೈಸೂರು.

  • ಕೃಷ್ಣಯಜುರ್ವೇದ ಕ್ರಮಾಂತ - ಶ್ರೀ ಕಾಂಚೀ ಕಾಮಕೋಟಿ ಪೀಠಂ, ಕಾಂಚೀಪುರ.

  • ಕೃಷ್ಣಯಜುರ್ವೇದ ಕ್ರಮಾಂತ - ವೇದ ಶಾಸ್ತ್ರ ಆಗಮ ಸದಸ್, ಧರ್ಮಗಿರಿ ತಿರುಪತಿ.

  • ಕೃಷ್ಣಯಜುರ್ವೇದ ಕ್ರಮಾಂತ - ವೇದ-ಶಾಸ್ತ್ರೋತ್ತೇಜಕ ಸಭಾ, ಪುಣೆ.

  • ಕೃಷ್ಣಯಜುರ್ವೇದ ಘನಾಂತ - ಶ್ರೀ ವೇಂಕಟೇಶ್ವರ ವೈದಿಕ ವಿಶ್ವವಿದ್ಯಾಲಯ, ತಿರುಪತಿ.

  • **ಕೃಷ್ಣಯಜುರ್ವೇದ ಘನಾಂತ - **ಶ್ರೀ ಕಾಂಚೀ ಕಾಮಕೋಟಿ ಪೀಠಂ, ಕಾಂಚೀಪುರ.

  • ವೇದ ವಿಭೂಷಣ - ಮಹರ್ಷಿ ಸಾಂದೀಪನಿ ರಾಷ್ಟ್ರೀಯ ವೇದವಿದ್ಯಾ ಪ್ರತಿಷ್ಠಾನ, ಉಜ್ಜೈನ್.

ವೈದಿಕ ಸೇವಾ ಅನುಭವ

  1. ವೇದ ಪಾರಾಯಣದಾರ್ - ತಿರುಮಲ ತಿರುಪತಿ ವೇದ ಪಾರಾಯಣ ಸ್ಕೀಮ್, ತಿರುಪತಿ. (Sep’2017 - Present)

  2. ಕೃಷ್ಣಯಜುರ್ವೇದ ಅಧ್ಯಾಪಕರು - ಶ್ರೀ ವ್ಯಾಸತೀರ್ಥ ವಿದ್ಯಾಪೀಠ, ಮೈಸೂರು. (May2021 – Present)

  3. ಸಂಸ್ಕೃತ ಪ್ರಾಥಮಿಕ ಶಿಕ್ಷಣ - ಶ್ರೀ ಗಣಪತಿ ಸಚ್ಚಿದಾನಂದ ವೇದ ಪಾಠಶಾಲಾ. (2016 - Present)

  4. Volunteer - ಅವಧೂತ ದತ್ತಪೀಠಂ, ಮೈಸೂರು. (June 2001 - Present)

  5. ಸಂಸ್ಕೃತ ಭಾಷಾಪ್ರಶಿಕ್ಷಕರು - ಅಂತರ್ಜಾಲೀಯ ವಿವಿಧ ಕ್ಷೇತ್ರಗಳಲ್ಲಿ (2019 - Present)

ಉಪನ್ಯಾಸಗಳು ಮತ್ತು ವ್ಯಾಸಗಳು

  1. ಭಕ್ತಿಸಾಹಿತ್ಯ**,** ವೇದ, ಮಂತ್ರಪ್ರಾಶಸ್ತ್ಯ -** ಕರ್ಣಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಬೆಂಗಳೂರು. (ಸಂಸ್ಕೃತ ಭಾಷೆ)******

  2. ದತ್ತ ದರ್ಶನ** ****- **ಅವಧೂತ ದತ್ತಪೀಠ, ಮೈಸೂರು.

  3. ಧರ್ಮಶಾಸ್ತ್ರ** – **** ಕರ್ಣಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಬೆಂಗಳೂರು. **(ಸಂಸ್ಕೃತ ಭಾಷೆ)

  4. ಪುಸ್ತಕ ಅನುವಾದಕರು - ಜ್ಯೋತಿರ್ಲಿಂಗ ಮಹಿಮೆ, ವ್ಯಾಸವಿದ್ಯೆ (ತೆಲುಗು - ಕನ್ನಡ)

  5. ಇವರು ಬರೆದಿರುವ ಅನೇಕ ವ್ಯಾಸಗಳು ಭಕ್ತಿಮಾಸಪತ್ರಿಕೆ ಗಳಲ್ಲಿ ಬಂದಿವೆ.

  6. ಪ್ರಸಿದ್ಧ ವಿಶ್ವವಿದ್ಯಾಲಯಗಳಲ್ಲಿ ಕಳಾಶಾಲೆ ಗಳಲ್ಲಿ ವಿವಿಧ ಉಪನ್ಯಾಸಗಳನ್ನು ನಿಡಿದ್ದಾರೆ.

  7. ಕಾಶ್ಮೀರ ದಿಂದ ಕನ್ಯಾಕುಮಾರಿಯ ವರಗೇ ಭಾರತದ ಅನೇಕ ಕೋಣಗಳಲ್ಲಿ ನಡೆದ ಅಸಂಖ್ಯಾಕ ವೇದ ಹವನ ಮತ್ತು ವೇದ ಪಾರಾಯಣ ಯಜ್ಞ ಗಳಲ್ಲಿ ಶ್ರೌತಯಜ್ಞ ಗಳಲ್ಲಿ ಭಾಗಿಯಾಗಿದ್ದಾರೆ.

ಇತರ ಮಾಹಿತಿ

  • Email : hprd91 ATT gmail

  • Contact No. : +91 8971281110,

  • DOB : 01-01-1992

  • ಸಂಸ್ಕೃತ ಭಾಷೆ - ತೆಲುಗು ಭಾಷೆ : ಚೆನ್ನಾಗಿ ಬರುತ್ತವೆ.

  • ಕನ್ನಡ - ಹಿಂದೀ : ವ್ಯವಹಾರಿಕಭಾಷೆ ಆಗಿದೆ.

  • ಆಂಗ್ಲ : ಪ್ರಾಥಮಿಕ ನೈಪುಣ್ಯತೆ.